ಮೂವತಮೂರು

ಒಂದು ಎರಡು ಮೂರು
ಅಹ ಮೂವತ ಮೂರು
ಎಂಬತು ತೊಂಬತು ನೂರು
ಒಹೊ ಮೂವತ ಮೂರು

ಒಂದು ಎರಡು ಮೂರು
ಗಾಳಿ ಬಂದೆಡೆ ತೂರು
ಏಳು ಸಮುದ್ರವ ಹಾರು
ಖಾಲಿಯಿದ್ದೆಡೆ ಕೂರು
ಅಯ್ಯಾ ಯಾರಿಗೆ ಯಾವುದು ಊರು
ಕೆಟ್ಟು ಪಟ್ಟಣ ಸೇರು

ಒಂದು ಎರಡು ಮೂರು
ಸೇರಿಗೆ ಸವ್ವಾ ಸೇರು
ಕೊಳ್ಳುವರಿದ್ದರೆ ಮಾರು
ಕ್ರಾಂತಿಯೆಂಬ ಪುಕಾರು
ಬಂತೈ ಬಿಳಿಗಿರಿ ರಂಗನ ತೇರು
ಎಲ್ಲರ ಮನೆಗೂ ಚಿನ್ನದ ಸೂರು

ಒಂದು ಎರಡು ಮೂರು
ಗೆದ್ದ ಪಕ್ಷವ ಸೇರು
ಇದ್ದ ಮೂವರಲಿ ಕದ್ದವರಾರು
ಬೆಣ್ಣೆ ಮುದ್ದೆ ಮೆದ್ದವರಾರು
ಯಾರಿಗೂ ಬಿಡದೆ ಒಂದು ಚೂರು
ಅವರು ಇವರು ಎವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ತಲೆದಂಡ’ದ ನಾಯಕ
Next post ಬತ್ತಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys